ವರದಿ : ಕಲಾಸ್ಪಂದನ ವೇದಿಕೆಂದ ಅರೆಭಾಷೆ ಉಪನ್ಯಾಸ

ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ ಮತ್ತೆ ಕಲಾ ಸ್ಪಂದನ ವೇದಿಕೆ ಇದರ ಕೂಡ್‌ಕಟ್ಟ್‌ಲಿ ಜುಲೈ ತಿಂಗ 14 ಕ್ಕೆ ಮದ್ಯಾಹ್ನ ಎರಡ್ ಗಂಟೆಂದ ಮೂರ್ ಗಂಟೆಮುಟ್ಟ ಗೂಗಲ್ ಮೀಟ್‌ಲಿ "ಲಾಕ್‌ಡೌನ್ ಸಮಯದಲ್ಲಿ ಒಂದಷ್ಟು ವಿಚಾರ ವಿನಿಮಯ" ಕಾರ್ಯಕ್ರಮ ನಡ್ತ್. ಇದರ್‌ಲಿ ಅರೆಭಾಷೆಗೆ ಸಂಬಂದಿಸಿದ ಹಾಂಗೆ ಉಪನ್ಯಾಸ ಏರ್ಪಡಿಸಿದ್ದೊ. ಅರೆಭಾಷೆ ಸಂ. ಮ. ಸಾ. ಸಂಘ ಇದರ ಕಾರ್ಯದರ್ಶಿ ಅಭಿಜಿತ್ ಕೆ ಜೆ ಅವು "ಅರೆಭಾಷೆ ಮತ್ತು ಆಧುನಿಕತೆ" ವಿಷಯದ ಬಗ್ಗೆ ಮಾತನಾಡ್‌ದೊ. ಸಂಘದ ಉಪಾದ್ಯಕ್ಷೆ ಧನ್ಯಶ್ರೀ ಕೆ ಅವು "ಅರೆಭಾಷೆ ಸಾಹಿತ್ಯ ಮತ್ತು ಆಚರಣೆ" ಬಗ್ಗೆ ವಿವರಿಸಿದೊ. ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಮೋನಿತ ಓ ಜಿ ಅವು ಅರೆಭಾಷೆ ಸಂಸ್ಕೃತಿನ ಬಗ್ಗೆ ವಿವರಣೆ ಕೊಟ್ಟೊ. ನಮ್ಮ ಕಾಲೇಜ್‌ನ ಮಕ್ಕ, ಲೆಕ್ಚರರ್‌ಗ ಸೇರಿ 35 ಜನ ಕಾರ್ಯಕ್ರಮಲಿ ಬಾಗವಹಿಸಿದ್ದೊ. ಕಾಲೇಜ್‌ನ ಬಿ.ಎ ವಿದ್ಯಾರ್ಥಿಗ ಕಾರ್ಯಕ್ರಮಕ್ಕೆ ಅವಕಾಶ ಮಾಡಿ ಕೊಟ್ಟ್ ಸಹಕರಿಸಿದೊ. ಈ ಲೋಕ್‌ಡೌನ್ ಸಮಯಲಿ ಕಲಾಸ್ಪಂದನ ವೇದಿಕೆನ ವತಿಂದ ನಡ್ಸಿದ ಒಂಬತ್ತನೇ ಸರಣಿ ಕಾರ್ಯಕ್ರಮ ಇದಾಗಿತ್ತ್.

Comments

ಈ ಬ್ಲಾಗ್‌ನ ಬಗ್ಗೆ ನಿಮ್ಮ ಅಭಿಪ್ರಾಯ / ಸಲಹೆ / ಸಂದೇಶ‌ ನಮ್ಮ ಬ್ಲಾಗ್‌ ತಂಡಕ್ಕೆ ಬರೆದ್ ಕಳ್‌ಸಿ

Name

Email *

Message *

ಹೆಚ್ಚ್‌ ಜನ ಓದಿದ ಪೋಸ್ಟ್‌ಗ

ಅರೆಭಾಷೆ ಅಂದ್-ಇಂದ್-ನಾಳೆ

ಮಳೆಲಿ ನೆನೆಕುತ ಆಸೆ