ಈ ಬ್ಲಾಗ್ನ ನೋಡ್ದವರ ಲೆಕ್ಕ -
ಈ ಬ್ಲಾಗ್ನ ಬಗ್ಗೆ ನಿಮ್ಮ ಅಭಿಪ್ರಾಯ / ಸಲಹೆ / ಸಂದೇಶ ನಮ್ಮ ಬ್ಲಾಗ್ ತಂಡಕ್ಕೆ ಬರೆದ್ ಕಳ್ಸಿ
ಹೆಚ್ಚ್ ಜನ ಓದಿದ ಪೋಸ್ಟ್ಗ
ಅರೆಭಾಷೆ ಅಂದ್-ಇಂದ್-ನಾಳೆ
|| ✍️ ಅಭಿಜಿತ್ ಕೆ ಜೆ || ನಮ್ಮ ಭಾರತ ಸಾವಿರದಷ್ಟ್ ಭಾಷೆಗಳ ಆಸ್ತಿ ಇರುವ ದೇಶ. ನಮ್ಮ ದೇಶಲಿ ಜಗತ್ತ್ನ ಯಾವ ದೇಶಲಿ ಕೂಡ ಕಾಂಬಕೆ ಆಗದಷ್ಟ್ ಸಂಖ್ಯೆಲಿ ಬೇರೆ ಬೇರೆ ಭಾಷೆಗ ಉಟ್ಟು. ಎಷ್ಟೋ ಭಾಷೆಗ ಕಾಲದೊಟ್ಟಿಗೆ ಕಾಲ್ ಇಸಿ ನಡಿಯಕೆ ಆಗದೆ ಮಣ್ಣ್ ಮುಚ್ಚಿ ಹೋಗುಟು. 2011 ರ ಜನಗಣತಿನ ಹಾಂಗೆ ನಮ್ಮ ದೇಶಲಿ 122 ಪ್ರದಾನ ಭಾಷೆ ಮತ್ತೆ 1599 ಇತರ ಭಾಷೆ ಉಟ್ಟುಗಡ. ಭಾಷೇಂತ ಹೇಳ್ದು ಹಳ್ಳದ ನೀರ್ನ ಹಾಂಗೆ. ಅದಿಕ್ಕೆ ಸರಿಯಾದ ಆದಿಮೂಲ ಅಂತ ಇಲ್ಲೆ. ಕಾಲಕಾಲಕ್ಕೆ ಹೊಂದಿಕಂಡ್ ಏರ್-ತಗ್ಗ್ಗಳ್ ಇದ್ದೇ ಇದ್ದದೆ. ಅರೆಗಾಲಲಿ ಹಳ್ಳ ಒಣ್ಗಿದ ಹಾಂಗೆ ಆದೆ. ಮಳೆಗಾಲ ಬಂದ ಹಾಂಗೆ ಆ ಹಳ್ಳ ಅದರ ಮಿತಿ ಮೀರಿಕಂಡ್ ಹರ್ದದೆ... ಆಚೀಚೆ ಇದ್ದ ಚೋಡಿಗಳ್ಂದ, ಕೆರೆಗಳ್ಂದ ಎಲ್ಲಾ ನೀರ್ ಬಂದ್ ಸೇರ್ದೆ. ಹಳ್ಳ ಕೆಲವು ದಿಕ್ಕಿಗೆ ಎತ್ತ್ಕನ ನೀರ್ ಪಾಲ್ ಆಗಿ ಬೇರೆ ಬೇರೆ ದಿಕ್ಕಿಗೆನೂ ಹರ್ದ್ಕಂಡ್ ಹೋದೆ. ಕೊನೆಗೆ ಆ ಹಳ್ಳದ ನೀರ್ ಎತ್ತುದು ಕಡಲ್ಗೆ. ಎಲ್ಲಾ ಭಾಷೆನೂ ಹಂಗೆ... ಒಂದೊಂದ್ ಕಾಲಲಿ ಭಾಷೆನ ಆಸ್ತಿ ಹೆಚ್ಚ್ತಾ ಹೋದೆ. ಕೆಲವು ಕಾಲಲಿ ಆ ಭಾಷೆ ಅದರ ಅವನತಿನ ಕಡೆಗೆ ಹೋದೆ. ಕೆಲವೊಮ್ಮೆ ಭಾಷೆಗ ಬೇರೆ ಸೋದರ ಭಾಷೆನೊಟ್ಟಿಗೆ ಸೇರಿಕಂಡ್ ಅದರ ಅಸ್ತಿತ್ವನ ಉಳ್ಸಿಕೆ ಪ್ರಯತ್ನಿಸಿಕಂಡದೆ, ಇಲ್ಲರೆ, ಕೆಲವು ಸರ್ತಿ ಬೇರೆ ಭಾಷೆಗಳ ಪದ ಸಂಪತ್ತ್ನ ತಕಂಡ್ ಅದರ್ಲಿ ಕೂಡಿ ಬೆಳ್ದದೆ. ಅರೆಭಾಷೆ ...
ಅರೆಭಾಷೆ ಪ್ರಾರ್ಥನೆ
ಮಳೆಲಿ ನೆನೆಕುತ ಆಸೆ
|| ✍️ ಲತಾಶ್ರೀ.ಡಿ || ಬಾನುಲಿ ಗುಡುಗು, ಮಿಂಚು ಬರ್ತಾ ಉಟ್ಟು ಮೇಯಕೆ ಬುಟ್ಟ ದನಂಗ, ಕರುಗ ಎಲ್ಲ ಬಂದು ಒಮ್ಮೆಲೆ ಹಟ್ಟಿ ಸೇರಿಕಂಡ ದೈಯಿಗಳ ಎಲೆಗ, ಗೆಲ್ಲುಗ ಎಲ್ಲ ಮನೆ ಜಾಲಿಗೆ ಬಂದು ಬಿದ್ದುಟು ಹೂ ದೈಯಿಗ ಬಾಗಿ ಬೀಳಿಕೆ ರೆಡಿ ಆಗುಟು ನಾ ಓಡಿ ಹೋಗಿ ಹೂ ದೈಯಿಗೆ ಗೂಟ ಹೊಡ್ದು ಸರಿ ಮಾಡೋಕುತ ಹೊರ್ಡಕನ ಒಂದು ಸಿಡ್ಲ್ ಹೊಡ್ದತು ನಾ ಓಡಿ ಬಂದು ಅ ದೈನ ಹಕ್ಕಲೆ ಕುದ್ದ್ಕಂಡೆ ಮಳೆ ಬಾಕನ ಮಳೆಲಿ ಚಂಡಿ ಆಗಿ ಕುಣಿಕುತ ಆಸೆ ಮತ್ತೆ ಅಯ್ಯೆನ ಬಾಯಿಂದ ಬೈಗೊಳು ತಿಂಬ ಕೆಲ್ಸ ಆಕಿಲೆ ಮತ್ತೆ ಉಗ್ಗವ್ವನಂಗೆ ಕೆಮ್ಮಿಕಂಡ್ ಇರಕಲೆ? ಇದು ನನ್ನ ಅಯ್ಯೆನ ಬೊಯೆದು ಒಳ್ಳ ಮಳೆ ಹೊಯೆತ ಉಟ್ಟು, ಆಸೆ ಆದೇ ಜಾಲಿಗೆ ಇಳೆಕುತ..... ಅಯ್ಯೆ ಬೋಯ್ದದೆತ ಹೆದ್ರಿಕೆ ಆದೇ... ಅಯ್ಯೆ ಮಗ ಚಂಡಿ ಆದು ಬೇಡತ ಅಡಿಗೆ ಕೋಣೆಗೆ ಹೋಗಿ, ಒಲೆಲಿದ್ದ ಕೆಂಡಕ್ಕೆ ಬೀಜ ಹಾಕಿ ನನ್ನ ಕರ್ದದೆ..... ಬಾ ಮಗ ಒಂದು ಗುಟ್ಟು ಗೊಟ್ಟನೇ... ಬೇಗ ಬಾ..ತ... ಆದರೂ ಅಯ್ಯೆನ ಆಸೆ ಮಗ ಮಳೆಗೆ ಚಂಡಿ ಆಕೆ ಬೊತ್ತುತಾ... ನಾವ್ಗೆ ಹುಷರಿಲ್ಲದಾಕನ, ಅಯ್ಯೆ ನಮ್ಮ ಬುಟ್ಟು ಎಲ್ಲಿಗೂ ಹೋಕಿಲೆ... ಅಯ್ಯೆ ನಮ್ಮ ಲಾಯ್ಕಿ ನೋಡಿಕಂಡದೆ ಇದರ್ಲಿ ನಮ್ಮ ಅಯ್ಯೆನ ಪಾತ್ರ ಹೇಳಿಕೆ ನಾವ್ಗೆ ಬಾಯಿಯೇ ಬಾಕಿಲೆ ಚಿತ್ರ ಕೃಪೆ : ಗೂಗಲ್
ಅರೆಭಾಷೆ ದಿನಾಚರಣೆ - ನೆಹರು ಮೆಮೋರಿಯಲ್ ಕಾಲೇಜು ಸುಳ್ಯ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ - ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ಕೂಡ್ಕಟ್ಟ್ಲಿ ಅರೆಭಾಷೆ ದಿನಾಚರಣೆ (ಡಿಸೆಂಬರ್ 15) ನ ಕಾರ್ಯಕ್ರಮ ಕಾಲೇಜ್ನ ದೃಶ್ಯ-ಶ್ರಾವ್ಯ ಕೊಠಡಿಲಿ ನಡ್ತ್. ಕಾಲೇಜಿನ ಪ್ರಾಂಶುಪಾಲರ್ನೂ ಅರೆಭಾಷೆ ಸಂ. ಮ. ಸಾ. ಸಂಘದ ಗೌರವ ಪೋಷಕರೂ ಆದ ಶ್ರೀ ರುದ್ರಕುಮಾರ್ ಎಂ.ಎಂ ಅವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದೊ. ಅರೆಭಾಷೆ ಸಂಘದ ಸಂಚಾಲಕರಾದ ಶ್ರೀ ಸಂಜೀವ ಕುದ್ಪಾಜೆ ಅವು ಜಂಬರಕ್ಕೆ ಪ್ರಾಸ್ತಾವಿಕ ಮಾತನಾಡ್ದೊ. ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಬಾಲಚಂದ್ರ ಗೌಡ ಎಂ ಅವು ನೊಙ ಏರ್ಸಿ ಕಾರ್ಯಕ್ರಮಕ್ಕೆ ಸಾಂಕೇತಿಕ ಉದ್ಘಾಟನೆ ಮಾಡಿ ಮಾತನಾಡ್ದೊ. ಅರೆಭಾಷೆ ಸಂಸ್ಕೃತಿನ ಉಳ್ಸಿ ಬೆಳ್ಸುವ ಜವಾಬ್ದಾರಿ ಯುವ ಜನತೆನ ಮೇಲೆ ಉಟ್ಟು ಅಂತ ಅವು ಹೇಳ್ದೊ. ಕಾಲೇಜಿನ ನಿವೃತ್ತ ಪ್ರಾಂಶುಪಾಲರ್ ಹಂಗೆನೇ ಅರೆಭಾಷೆ ಅಕಾಡೆಮಿನ ಮಾಜಿ ಸದಸ್ಯರಾದ ಡಾ. ಪೂವಪ್ಪ ಕಣಿಯೂರು ಅವು ಜಂಬರದ ನೆಂಟ್ರ್ಗ ಆಗಿ ಆಗಮಿಸಿ ಅರೆಭಾಷೆನ ಕುರಿತ್ ವೈಚಾರಿಕ ನೆಲೆಕಟ್ಟ್ಲಿ ಮಾತನಾಡ್ದೊ. ಮೋಹನ್ ಸೋನಾರ ಸಾಕ್ಷ್ಯಚಿತ್ರಕ್ಕೆ ಪ್ರದರ್ಶನ ಕೊಡ್ತಾ ಅವರ ಕೊಡುಗೆಗ ಅರೆಭಾಷೆ ಅಕಾಡಮಿಗೆ ದೊಡ್ಡ ಪ್ರಮಾಣಲಿ ಉಟ್ಟು, ಕಲೆನ ಉಸಿರ್ನ ಹಾಂಗೆ ಇಸಿಕಂಡ ಸೋನಾರ ಬೊದ್ಕ್ ಎಲ್ಲವುಕೂ ಮಾದರಿ ಅಂತ ಹೇಳ್ದೊ. ಜಂಬರದ ಇನ್ನೊಬ್ಬ ನೆಂಟ್ರ್ಗ ಆದ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ...

Comments
Post a Comment